ಇನ್ಮುಂದೆ ವಾಹನ ಇನ್ಸು ರೆನ್ಸ್ ಇಲ್ಲವೆಂದರೆ ಬೀಳುತ್ತೆ ಕೇಸ್!




ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ ಜಿಲ್ಲೆಯ ವಾಹನ ಸವಾರರಿಗೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ಮನವಿ ಮಾಡಿಕೊಂಡಿದ್ದಾರೆ. ಇನ್ಸುರೆನ್ಸ್ ಇಲ್ಲದ ವಾಹನ ಸವಾರರಿಗೆ ಸೆ.10 ಒಳಗೆ ಇನ್ಸುರೆನ್ಸ್ ಮಾಡಿಸಿಕೊಳ್ಳಲು ಕೋರಿದ್ದಾರೆ.


ಅನೇಕ ವಾಹನ ಅಪಘಾತಗಳಲ್ಲಿ ಇನ್ಸುರೆನ್ಸ್ ಇಲ್ಲದೆ ಚಲಾಯಿಸುತ್ತಿರುವುದು ಕಂಡು ಬಂದಿದ್ದು, ನೊಂದವರಿಗೆ ಪರಿಹಾರದ ಮೊತ್ತ ಸಿಗುತ್ತಿಲ್ಲ. ಕಾರಣ ಸೆ.10 ಒಳಗೆ ವಾಹನ ಸವಾರರು ಇನ್ಸುರೆನ್ಸ್ ಮಾಡಿಕೊಳ್ಳದಿದ್ದರೆ ಕೇಸ್ ಬೀಳಲಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close