SUDDILIVE || SHIVAMOGGA
ಸಹ್ಯಾದ್ರಿ ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧವೇ ದೂರು ದಾಖಲಾಗುವ ಸಾಧ್ಯತೆ-Complaint against the Governing Body of Sahyadri College
ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿದ್ದ ಶ್ರೀಗಂಧ ಮರದ ಕಡಿತಲೆ ಹಿನ್ನೆಲೆಯಲ್ಲಿ ಸಹ್ಯಾದ್ರಿ ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ಉಮ್ಲೆಬೈಲು ಅರಣ್ಯ ವಿಭಾಗದಲ್ಲಿ ದೂರು ದಾಖಲಾಗಿದೆ
ಜೂನ್ 18ರಂದು ಸಾಯದ್ರಿ ಕಾಲೇಜಿನ ಕ್ರೀಡಾಂಗಣದ ಬಳಿ ಸ್ವಚ್ಛ ಮಾಡುವಾಗ ಎರಡು ಶ್ರೀಗಂಧ ಮರದ ಕಡಿತಲೆಯಾಗಿತ್ತು ಈ ಹಿನ್ನಲೆಯಲ್ಲಿ ಉಂಬ್ಳೆಬೈಲು ಅರಣ್ಯ ವಿಭಾಗಕ್ಕೆ ಸಾರ್ವಜನಿಕ ವಲಯದಿಂದ ಸಾಕಷ್ಟು ದೂರಗಳು ಬಂದಿದ್ದವು ಇಂದು ಆರ್ಯ ಫೋನ್ ಪ್ರವೇಶನರಿ ಅಧಿಕಾರಿ ಸುಷ್ಮಾ ಅವರ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಂಡ ದೂರು ದಾಖಲಿಸಿಕೊಂಡಿದೆ.
ಜುಲೈ ಒಂದರಂದು ಸೈಯಾದ್ರಿ ಕಾಲೇಜಿನ ಆವರಣದಲ್ಲಿ ತೇಜಸ್ವಿನಿ ಉದ್ಯಾನವನ ಉದ್ಘಾಟನೆ ಹಿನ್ನೆಲೆಯಲ್ಲಿ ಅಲ್ಲಿದ್ದ ಗಿಡಮರಗಳನ್ನು ಕರೆಯಲಾಗಿತ್ತು ಈ ವೇಳೆ ಎರಡು ಗಂಧದ ಮರ ದ ತುಂಡುಗಳು ಸಹ ಕಡಿತಲೆಯಾಗಿದ್ದವು. ಇದರಿಂದಾಗಿ ಸಹ್ಯಾದ್ರಿ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ದೂರು ದಾಖಲಾಗುತ್ತಿದೆ
ಹಲವಾರು ಜನ ವಿದ್ಯಾರ್ಥಿಗಳು ಹಾಗೂ ಪರಿಸರ ಪ್ರೇಮಿಗಳು ಸರ್ಕಾರದ ಹಣಗಳನ್ನ ವ್ಯಯ ಮಾಡಿ ಕಾಲೇಜು ಆವರಣದಲ್ಲಿ ಮರಗಳನ್ನು ಇಟ್ಟಿರುತ್ತಾರೆ. ಆದರೆ ಈ ರೀತಿಯಾಗಿ ಯಾವುದೇ ರೀತಿಯ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯದೆ ಶ್ರೀಗಂಧದ ಮರ ಹಾಗೂ ಕೆಲವು ಜಾತಿಯ ಪ್ರಭೇದದ ಮರಗಳನ್ನು ಸಹ ಕಡಿದು ಮರಗಳ ಮರಣ ಹೋಮ ಮಾಡಲಾಗಿದೆ. ಹಾಗಾಗಿ ಮರ ಕಡಿತಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿ ಸಮಸ್ತ ಪರಿಸರ ಪ್ರೇಮಿಗಳ ಹಾಗೂ ಸಾಲುಮರದ ತಿಮ್ಮಕ್ಕನವರ ಅಭಿಮಾನಿ ಬಳಗ ಅರಣ್ಯ ಇಲಾಖೆಗೆ ದೂರು ನೀಡಿದ್ದರು.
Complaint against the Governing Body of Sahyadri College