ಶಿವಮೊಗ್ಗದಲ್ಲಿ ಫೆ. 22 ರಿಂದ ಎರಡು ದಿನಗಳ ಕಾಲ ನಡೆದ "ಶ್ರೀಕಾಂತಣ್ಣ Cup-cricket-2" cricket Match
Image
Cricket Match
ಸುದ್ದಿಲೈವ್/ಶಿವಮೊಗ್ಗ
ನಗರದ ATNCC ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿರುವ ಶ್ರೀಕಾಂತಣ್ಣ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 12 ತಂಡಗಳ ಲೀಗ್ ಹಂತದ 6 ಓವರ್ ಗಳ ಪಂದ್ಯಾವಳಿ ಎರಡು ದಿನಗಳು ನಡೆದಿದ್ದು ಇಂದು ರೋಂಚಕ ಪಂದ್ಯದೊಂದಿಗೆ ಮುಕ್ತಾಯಗೊಂಡಿದೆ.
ಈ ಪಂದ್ಯಾವಳಿಯ ಪ್ರಥಮ ಬಹುಮಾನ 30,000 ರೂ. ಹಾಗೂ ಆಕರ್ಷಕ ಟ್ರೋಫಿ ದ್ವಿತೀಯ ಬಹುಮಾನ 15,000 ರೂ. ಹಾಗೂ ಆಕರ್ಷಕ ಟ್ರೋಫಿ ಹಂಚಲಾಯಿತು. ಮಲ್ನಾಡು ಭಾವಸಾರ ಕ್ಷತ್ರಿಯ ಕಿಕೆಟರ್ಸ್ ಇವರ ನೇತೃತ್ವದಲ್ಲಿ ಈ ಪಂದ್ಯಾವಳಿ ನಡೆದಿದೆ ಮುಂದಿನ ವರ್ಷ ಇನ್ನು ಹೆಚ್ಚು ತಂಡಗಳು ಈ ಪಂದ್ಯಾವಳಿಯಲ್ಲಿ ಸೇರ್ಪಡೆಯಾಗಲಿವೆ
ಪಂದ್ಯಾವಳಿಯಲ್ಲಿ ದೈವಜ್ಞ ಬ್ರಾಹ್ಮಣರ ಕ್ರಿಜೆಟ್ ತಂಡ ಸ್ವಸ್ಥಿಕ್ ಡೈಮೆಂಡ್ ತಂಡ ಪ್ರಥಮ ಸ್ಥಾನ ಗಳಿಸಿದ್ದಾರೆ ಹಾಗೂ ಮಲ್ನಾಡ್ ಭಾವಸಾರ ಕ್ರಿಕೆಟರ್ಸ್(MBC-1) ದ್ವಿತೀಯ ಸ್ಥಾನವನ್ನು ಪಡೆದಿದೆ.
ಮಹಾವೀರ ಸಿಸಿ vs ವಿಶ್ವಕರ್ಮ 11, ಹನುಮಾನ್ ಗ್ಲೇಡಿಯೇಟರ್ಸ್ vs ಹನುಮಾನ್ ಬಾಯ್ಸ್, ಸಹರ ಸಿಸಿ Vs ಸ್ವಸ್ಥಿಕ್ ಡೈಮೆಂಡ್, ಮೆನ್ ಇನ್ ಬ್ಲೂ Vs ವಿಪ್ರ ಸಿಸಿ, ಎಂಬಿಸಿ-1 Vs ಮಹಾವೀರ ಸಿಸಿ, ವಾಸವಿ ವಾರಿಯರ್ಸ್ Vs ಅರಮನೆ ಗ್ಲೈಡರ್ಸ್, ಎಂಬಿಸಿ-2 Vs ಸಹರ ಸಿಸಿ, ಸ್ವಸ್ಥಿಕ್ ಓಂ Vs ಮೆನ್ ಇನ್ ಬ್ಲೂ, ವಿಶ್ವಕರ್ಮ-11 Vs ಎಂಬಿಸಿ-1 ಹನುಮಾನ್ ಬಾಯ್ಸ್ Vs ವಾಸವಿ ವಾರಿಯರ್ಸ್, ಸ್ವಸ್ಥಿಕ್ ಡೈಮೆಂಡ್ Vs ಎಂಬಿಸಿ-2, ವಿಪ್ರ ಸಿಸಿ Vs ಸ್ವಸ್ಥಿಕ್ ಓಂ ಗಳ ನಡುವೆ ಪಂದ್ಯಗಳು ನಡೆದಿದೆ.
ಸ್ವಸ್ಥಿಕ್ ಡೈಮೆಂಡ್ Vs ಎಂಬಿಸಿ 1 ಫೈನಲ್ ಗೆ ಬಂದಿದ್ದು ಸ್ವಸ್ಥಿಕ್ ಡೈಮೆಂಡ್ ರೋಚಕ ಗೆಲವು ಸಾಧಿಸಿದೆ. ಶ್ರೀಕಾಂತ್ ಬಹುಮಾನವನ್ನು ವಿತರಿಸಿದರು.
Conclusion-Cricket, Match