SUDDILIVE || SHIVAMOGGA
ಜಾತಿಗಣತಿಯನ್ನು ಪಾರದರ್ಶಕವಾಗಿ ನಡೆಸುವಂತೆ ದಲಿತ ಸಂಘರ್ಷ ಸಮಿತಿ ಹರಮಘಟ್ಟ ರಂಗಪ್ಪನವರ ನೇತೃತ್ವದಲ್ಲಿ ಮನವಿ-Dalit Sangharsh Samiti, led by Harmagatta Rangappa, appeals to conduct the caste census transparently
ಜಾತಿ ಗಣತಿಯನ್ನು ಪಾರದರ್ಶಕವಾಗಿ ನಡೆಸಿ ಸೂಕ್ತವಾದ ಸಮಯದಲ್ಲಿ ಪರಿಶಿಷ್ಟ ಜಾತಿ ಪಂಗಡದವರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅರಮಗಟ್ಟದ ರಂಗಪ್ಪ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು
ಈಗಾಗಲೇ ಜಾತಿಗಣತಿ ನಡೆಯುತ್ತಿದ್ದು ಅದರ ಅವಧಿಯನ್ನು ಜೂನ್ 8ರವರೆಗೆ ವಿಸ್ತರಿಸಲಾಗಿದೆ ಈ ವಿಸ್ತರಣೆಯ ಅವಧಿಯಲ್ಲಿ ಅಧಿಕಾರಿಗಳು ಪಾರದರ್ಶಕವಾಗಿ ಸಮೀಕ್ಷೆ ನಡೆಸಲು ಸಂಘಟನೆ ಮನವಿಯಲ್ಲಿ ಆಗ್ರಹಿಸಿದೆ ಪರಿಶಿಷ್ಟ ಜಾತಿ ಮತ್ತು ಪಂಗಡದವರು ವಿಸ್ತರಿಸಲಾದ ಅವಧಿಯನ್ನು ಸದುಪಯೋಗ ಪಡೆದುಕೊಳ್ಳುವಂತೆ ಸಂಘಟನೆ ಈ ಹಿಂದೆ ಮನವಿ ಮಾಡಿಕೊಂಡಿತ್ತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಆರ್ಮಘಟ್ಟ ರಂಗಪ್ಪ ಜಿಲ್ಲಾ ಸಂಚಾಲಕರಾದ ಎಸ್ ಕುಮಾರ್ ಮಂಜುನಾಥ್ ನವಲೇ ಕರಿಬಸಪ್ಪ ದೊಡ್ಡ ವೀರಪ್ಪ ತಾಲೂಕು ಸಾಹಸಂಚಾಲಕರಾದ ಶೇಖರ್ ಗೋದಿ ಚಟ್ನಿಹಳ್ಳಿ ನಗರ ಸಂಚಾಲಕರದ ನಿತಿನ್ಕೆ ಮೊದಲಾದವರು ಮನವಿ ನೀಡುವ ವೇಳೆಯಲ್ಲಿ ಉಪಸ್ಥಿತರಿದ್ದರು.
Dalit Sangharsh Samiti, led by Harmagatta Rangappa