SUDDILIVE || SHIVAMOGGA
ವಸತಿ ಜಿಹಾದ್ ವಿರುದ್ಧ ಪ್ರತಿಭಟನೆ-ಕೆ.ಈ.ಕಾಂತೇಶ್-Protest against housing jihad-K.E. Kantesh
ಲವ್ ಜಿಹಾದ್ ರೀತಿಯಲ್ಲೇ ಕಾಂಗ್ರೆಸ್ ವಸತಿ ಜಿಹಾದ್ ನಸೆಸಲು ಮುಂದಾಗಿದೆ ಎಂದು ರಾಷ್ಟ್ರಭಕ್ತರ ಬಳಗದ ಕಾಂತೇಶ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂವಿಧಾನದಲ್ಲಿ ಧರ್ಮದಾದಾರಿತ ಮೀಸಲಾತಿ ಇಲ್ಲದಿದ್ದರೂ ಎಲ್ಲಾ ಪಾಲುಗಳನ್ನ ಸಾಬ್ರು ಪಾಲಾಗಿ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹಿಂದುಳಿದ ಮತ್ತು ದಲಿತ ವರ್ಗ ಚಾಂಪಿಯನ್ ಎನ್ನುವ ಸಿದ್ದರಾಮಯ್ಯ ಮುಸ್ಲೀಂರಿಗೆ ಮೀಸಲಾತಿ ನೀಡಲಾಗುತ್ತಿದೆ. ಬುಧವಾರ ಜೂ.25 ರಂದು ಇದನ್ನ ಪ್ರತಿಭಟಸಿ ರಾಮಣ್ಣ ಶ್ರೇಷ್ಠಿ ಪಾರ್ಕಿನಿಂದ ನಗರದಲ್ಲಿ ಬಳಗ ಪ್ರತಿಭಟನೆ ನಡೆಸುತ್ತಿದೆ.
ಆಶ್ರಯ, ಬಸವ ವಸತಿ, ಅಂಬೇಡ್ಕರ್ ವಸತಿ ಯೋಜನೆ ಮುಖ್ಯ ಮಂತ್ರಿಗಳ ವಸತಿ ಯೋಜನೆಯಲ್ಲಿ ಮೀಸಲಾತಿ ನೀಡಿರುವುದನ್ನ ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಪ್ರತಿಭಟಿಸಲಾಗುತ್ತಿದೆ ಎಂದು ಗುಡುಗಿದರು.
Protest against housing jihad