SUDDILIVE || SHIVAMOGGA
ದಂಪತಿಗಳಿಗೆ ಭಾರತದ ಯುವರತ್ನ ಪ್ರಶಸ್ತಿ-Couple awarded India's Yuvaratna Award
ಕುವೆಂಪು ಅವರ ಆಶಯದಂತೆ ಮಂತ್ರ ಮಾಂಗಲ್ಯ ತತ್ವ ದ ಅಡಿಯಲ್ಲಿ, ವಿಶ್ವ ಮಾನವ ಶಕ್ತಿ ಸತ್ಯ ಶೋಧಕ ಸಮಾಜ ಟ್ರಸ್ಟ್, ಸೊರಬ ಇವರ ವತಿಯಿಂದ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ ಶ್ರೀಮತಿ ತಾರಣೆ ಚಿದಾನಂದ & ಡಾ. ಚಿದಾನಂದ ಹಾಗೂ ಶ್ರೀಮತಿ ಪ್ರತಿಭಾ ರವಿಕುಮಾರ & ಶ್ರೀ ರವಿಕುಮಾರ್ ಎಸ್ ಹೆಚ್ ಅವರು ನೆರವೇರಿಸಿದರು.
ಸಂದರ್ಭ ಹಾಗೂ ಈ ಟ್ರಸ್ಟ್ ವತಿಯಿಂದ ಶ್ರೀಮತಿ ಪ್ರತಿಭಾ ರವಿಕುಮಾರ್ ಮತ್ತು ಶ್ರೀ ರವಿಕುಮಾರ್ ಎಸ್ ಹೆಚ್ ಇವರ ಸಮಾಜ ಮುಖಿ ಕಾರ್ಯ ಗಳನ್ನು ಗುರುತಿಸಿ ಡಾ.ಪುನಿತ್ ರಾಜ್ ಕುಮಾರ್ ಸ್ಮರಣಾರ್ಥ ಈ ದಂಪತಿ ಗಳಿಗೆ ಭಾರತದ ಯುವರತ್ನ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸ ಲಾಯಿತು.
Couple awarded India's Yuvaratna Award