SUDDILIVE || NEWDELHI || OTTAVA
ಖಲಿಸ್ಥಾನಿಗಳಿಗೆ ಬಿಗ್ ಶಾಕ್ ನೀಡಿದ ಕೆನೆಡಾ?Did Canada give a big shock to Khalistanis?
ಖಲಿಸ್ತಾನಿಗಳ ಕಾರಣದಿಂದ ಭಾರತದೊಂದಿಗೆ ಸಂಬಂಧ ಹದಗೆಡಿಸಿಕೊಂಡಿದ್ದ ಕೆನಡಾ ಗೆ ಇದೀಗ ಬುದ್ಧಿ ಬಂದಂತೆ ಕಾಣುತ್ತಿದೆ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಕನ್ನಡದಲ್ಲಿ ನಡೆಯಲಿರುವ ಜಿ ಸೆವೆನ್ ಶೃಂಗಸಭೆಗೆ ಭಾರತ ಸೆಂಟರ ಅಟ್ರಾಕ್ಷನ್ ಎನ್ನುವ ಮೂಲಕ ಆಹ್ವಾನ ನೀಡಲಾಗಿದೆ
ಇದರ ಬೆನ್ನಲ್ಲೇ ಕೆನಡಾ ಸರ್ಕಾರ ಪ್ರಧಾನಿ ಮೋದಿ ಭೇಟಿಗೂ ಮುನ್ನ ಮೂರು ಮಹತ್ವದ ಒಪ್ಪಂದ ಮಾಡಿಕೊಂಡಿದೆ ನಿಜ ಅತ್ತೆಯ ಸಂದರ್ಭ ಭಾರತದ ಮೇಲೆ ವಿನಾಕಾರಣ ಹುಳುಕು ಆರೋಪ ಮಾಡಿದ ಕೆನಡಾ ಮಾಜಿ ಪ್ರಧಾನಿ ಜಸ್ಟಿಸ್ ಟ್ರೂಡೋ ಅವರ ಕಾಲದಲ್ಲಿ ಭಾರತ ಹಾಗೂ ಕೆನಡಾ ಸಂಬಂಧ ಅಳಿಸಿತ್ತು.
ಆದರೆ ಇದೀಗ ಕೆನಡಾ ಪ್ರಧಾನಿ ಮಾರ್ಕ್ ಕಾರ್ಮಿ ಅವರ ಅವಧಿಯಲ್ಲಿ ಭಾರತದೊಂದಿಗಿನ ಸಂಬಂಧಕ್ಕೆ ಹೊಸ ರೂಪುರೇಷ ಸಿಕ್ಕಿರುವ ಸಾಧ್ಯತೆ ಇದೆ. ಶೃಂಗ ಸಭೆಗೂ ಮುನ್ನ ಪ್ರಧಾನಿ ಮೋದಿ ಅವರು ಕೆನಡಾ ಪ್ರವಾಸ ಕೈಗೊಳ್ಳುವ ವೇಳೆಯಲ್ಲಿ ಕೆನಡಾ ಸರ್ಕಾರದ ಜೊತೆಗೆ ಗಡಿಯಾಚೆಗಿನ ಅಪರಾಧಗಳ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲು ಒಪ್ಪಂದ ಮಾಡಿಕೊಂಡಿವೆ ಎನ್ನಲಾಗಿದೆ.
ಎರಡು ದೇಶಗಳನ್ನು ಒಳಗೊಂಡಿರುವ ಹೊಸ ಮಾಹಿತಿ ಹಂಚಿಕೆ ಒಪ್ಪಂದವೋ ಅಂತರಾಷ್ಟ್ರೀಯ ಅಪರಾಧ ಮತ್ತು ಸಿಂಡಿಕೇಟ್ ಗಳು ಭಯೋತ್ಪಾದನೆ ಮತ್ತು ಉಗ್ರಗಾಮಿ ಚಟುವಟಿಕೆಗಳ ಕುರಿತು ಗುಪ್ತಚರ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಬ್ಲೂ ಬರ್ಗ್ ವರದಿಯೊಂದು ತಿಳಿಸಿದೆ.
ಪ್ರಧಾನಿ ಮೋದಿ ಕೆನಡಾದಲ್ಲಿ ನಡೆಯುತ್ತಿರುವ ಶೃಂಗಸಭೆಗೆ ನಾಳೆ ಪ್ರಯಾಣ ಬೆಳೆಸಲಿದ್ದಾರೆ. ಜೂ.15 ರಿಂದ 17 ರವರೆಗೆ ಶೃಂಗ ಸಭೆ ನಡೆಯಲಿದೆ.
Canada give a big shock to Khalistanis