ಎನ್ರೋ ಆರಾಮ ಎಂದಿದ್ದಕ್ಕೆ ವ್ಯಕ್ತಿಯ ಕಾಲು ಮುರಿತ-Enro Aarama

 SUDDILIVE || SHIVAMOGGA

ಎನ್ರೋ ಆರಾಮ ಎಂದಿದ್ದಕ್ಕೆ ವ್ಯಕ್ತಿಯ ಕಾಲು ಮುರಿತ-Man's leg broken after being told 'Enro Aarama'

enro, Aarama

ಏನ್ರೋ ಆರಾಮಾಗಿದ್ದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ ಈ ಘಟನೆ ಶಿವಮೊಗ್ಗದ ಸಂತೆ ಕಡೂರು ಗ್ರಾಮದಲ್ಲಿ ಜರುಗಿದ್ದು ತುಂಗಾ ನಗರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ.

ರಾಂಪುರದ ನಿವಾಸಿ ಚರಣ್ ಎಂಬುವರ ಮೇಲೆ ಏಳು ಜನ ಯುವಕರು ಅಲ್ಲೇ ನಡೆಸಿದ್ದಾರೆ ರಾಮಪುರದಿಂದ ಸಂತೆ ಕಡೂರಿಗೆ ಬಂದು ಜನಸೇ ಅಂಗಡಿ ಖರೀದಿಸಲು ಮುಂದಾದ ಚರಣ್ ಅಂಗಡಿ ಮುಂದೆ ನಿಂತಿದ್ದ ಏಳು ಜನ ಯುವಕರಿಗೆ ಏನ್ರೋ ಆರಾಮ ಎಂದು ಸ್ವಾಭಾವಿಕವಾಗಿ ಕೇಳಿದ್ದಕ್ಕೆ ಯುವಕರು ತಿರುಗಿ ಬಿದ್ದಿದ್ದಾರೆ ಯುವಕರನ್ನು ಕಾಚಿನ ಕಟ್ಟೆ ಯುವಕರು ಎಂದು ಭಾವಿಸಿ, ಚರಣ್ ಮಾತನಾಡಿಸಲು ಮುಂದಾಗಿದ್ದರು. ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಯುವಕರು ಚರಣ್ ಮೇಲೆ ಹಲ್ಲೇ ನಡೆಸಿದ್ದಾರೆ. 

ಹರೀಶ್ ಮತ್ತು ಇತರೆ ಐವರ ಮೇಲೆ ದೂರು ದಾಖಲಾಗಿದೆ ಜಗಳದಲ್ಲಿ ಚರಣ್ ಎಡಗಾಲು ಮೂಳೆ ಮುರಿದಿದೆ. ಆಸ್ಪತ್ರೆಯಲ್ಲಿ ಚರಣ್ ಚಿಕಿತ್ಸೆ ಪಡೆಯುತ್ತಿದ್ದಾರೆ. 

ENRO Aarama


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close