SUDDILIVE || HOEHONNURU
ಹೈವೆ ಬಿರುಕು-ನಡು ಹೈವೆಯಲ್ಲೇ ಗ್ರಾಮಸ್ಥರ ಪ್ರತಿಭಟನೆ-Highway crack - villagers protest in the middle of the highway
ಹೈವೇ ರಸ್ತೆ ಬಿರುಕು ಬಿಟ್ಟ ಬೆನ್ನಲ್ಲೇ ಗ್ರಾಮಸ್ಥರು ಪ್ರತಿಭಟನೆಗೆ ಇಳಿದಿದ್ದಾರೆ ಬಿರುಕು ಬಿಟ್ಟ ರಸ್ತೆಯನ್ನು ಸರಿಪಡಿಸಬೇಕು ಅವ್ಯಜ್ಞಾನಿಕವಾಗಿ ನಿರ್ಮಿಸಿರುವ ಇಂಜಿನಿಯರ್ ಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಪ್ರತಿಭಟನಾಕಾರರು ಇಂದು ಹೊಳೆ ಹೊನ್ನೂರು ನಲ್ಲಿರುವ ಸೊಲ್ಲಾಪುರ ಮಂಗಳೂರು ಹೈವೇ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ಒಂದು ತಿಂಗಳ ಹಿಂದೆ ಸಂಸದರ ರಾಘವೇಂದ್ರ ಅವರಿಂದ ಈ ಹೈವೇ ರಸ್ತೆ ಲೋಕಾರ್ಪಣೆಯಾಗಿತ್ತು. ಒಂದು ತಿಂಗಳ ಅವಧಿಯಲ್ಲಿ ಬಿರುಕು ಬಿಟ್ಟು ಬೀಳುವ ಹಂತಕ್ಕೆ ಕಾಮಗಾರಿ ನಡೆದಿದೆ.
ಪ್ರತಿಭಟನೆಯಲ್ಲಿ ನಾಗೇಶ್, ಗೋವಿಂದಪ್ಪ ನಾಗರಾಜು ನವೀನ, ವೆಂಕಟೇಶ್ ಮೊದಲಾದವರು ಭಾಗಿಯಾಗಿದ್ದಾರೆ
Highway crack - villagers protest