ಜನೌಷಧ ಕೇಂದ್ರದ ಬಂದ್ ಮಾಡುವ ಮೊದಲು ವರ್ಗಾವಣೆ ದಂಧೆಯನ್ನ ಬಂದ್ ಮಾಡಿ-ಡಿ.ಎಸ್.ಅರುಣ್- Janaushadha Kendra

 SUDDILIVE || SHIVAMOGGA

ಜನೌಷಧ ಕೇಂದ್ರದ ಬಂದ್ ಮಾಡುವ ಮೊದಲು ವರ್ಗಾವಣೆ ದಂಧೆಯನ್ನ ಬಂದ್ ಮಾಡಿ-ಡಿ.ಎಸ್.ಅರುಣ್ -Stop the transfer business before closing down Janaushadha Kendra - D.S. Arun

Janaushadha, kendra


ಬಿಜೆಪಿ ಯುವ ಮೋರ್ಚಾ,  ವೈದ್ಯಕೀಯ ಪ್ರಕೋಷ್ಟ ಹಾಗೂ ಕಟ್ಟಡ ಕಾರ್ಮಿಕರ ಪ್ರಕೋಷ್ಟದ ವತಿಯಿಂದ ಇಂದು ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಜನ ಔಷಧಿ ಉಳಿಸಿ ಜನರನ್ನು ಬದುಕಿಸಿ ಎಂಬ ಅಭಿಯಾನದ ಅಡಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ದೃಷ್ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

2015 ರವರೆಗೆ ಭಾರತದಲ್ಲಿ ಮೆಡಿಕಲ್ ಹಾಬಿ ಜೋರಾಗಿ ನಡೆಯುತ್ತಿತ್ತು ಎರಡು ರೂಪಾಯಿ ಔಷಧಿಯನ್ನು 200 ಮಾರಾಟ ಮಾಡಲಾಗುತ್ತಿತ್ತು ಹತ್ರುಪಾಯಿ ಮಾರಾಟ ಮಾಡುವ ವಸ್ತುವನ್ನು ಇನ್ನೂರು ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು 200 ರೂಪಾಯಿಗೆ ಮಾರಾಟ ಮಾಡಿ ಮಾಡಿದರೆ ಯಾರಿಗೆ ಏನು ಸಿಗಬೇಕೋ ಅದು ಸಿಗುತ್ತಿತ್ತು ದೇಶ ಬೆಳದಂಗೆ ನಮ್ಗಳ ರೋಗಗಳು ಹೆಚ್ಚಾಗುತ್ತಿದೆ ನಮ್ಮ ಜೀವನ 60 ವರ್ಷಕ್ಕೆ ಸೀಮಿತ ಆಗ್ತಾ ಇತ್ತು ವೈದ್ಯಕೀಯ ರಂಗ 20 ವರ್ಷ ಹೆಚ್ಚಿನ ತಂದುಕೊಟ್ಟಿತ್ತು ಆದರೆ ದಿನನಿತ್ಯ ಬಳಕೆ ಮಾಡುವಂತಹ ಮೆಡಿಸಿನ್ಗಳು ಅದಕ್ಕೆ ಸೂಕ್ತವಾದ ಕ್ರಮ ಜರುಗಿಸಲಿಲ್ಲ ಅಂದರೆ ಜೀವನ ಅಸ್ತವ್ಯಕ್ತಗೊಳ್ಳಲಿದೆ ಎಂದು ಕಳವಳ ವ್ಯಕ್ತಪಡಿಸಿದರು ಇದನ್ನು ಗಮನಿಸಿದ ಪ್ರಧಾನಿ ಮೋದಿ ಅವರು ಜನೌಷಧಿಯನ್ನು ಆರಂಭಿಸಿದರು.

2015ರ ನಂತರ 1557 ದೇಶದಲ್ಲಿವೆ ಮಧ್ಯಮ ವರ್ಗದವರಿಗೆ ಹೊರೆಯಾಗದಂತೆ ಜನೌಷಧಿ ಅಂಗಡಿಯನ್ನು ಆರಂಭಿಸಲಾಯಿತು. ಇಂದಿನ ಸರ್ಕಾರ ಗ್ಯಾರಂಟಿ ನೀಡುವ ಬರದಲ್ಲಿ ಜನರ ಇಂದಿನ ಜೇಬಿನಿಂದ ಕಿತ್ತುಕೊಂಡು ಮುಂದಿನ ಜೆಪಿಗೆ ಇಡುವ ಕೆಲಸ ಮಾಡ್ತಾ ಇದೆ. ಅಂಗಳ ಜನೌಷಧಿಗಳನ್ನು ಮುಚ್ಚುವ ಬದಲು ಸರ್ಕಾರದ ವರ್ಗಾವಣೆ ದಂದೆಯನ್ನು ಮುಚ್ಚಬೇಕಿದೆ ಎಂದು ಆಗ್ರಹಿಸಲಾಯಿತು. 

ಜನೌಷಧ ಕೇಂದ್ರದ ಬಂದ್ ಮಾಡುವ ಮೊದಲು ವರ್ಗಾವಣೆ ದಂಧೆಯನ್ನ ಬಂದ್ ಮಾಡಿ-ಡಿ.ಎಸ್.ಅರುಣ್-  Janaushadha Kendra    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close