SUDDILIVE || SHIVAMOGGA
ಮೆಸ್ಕಾಂ ಸಲಹಾ ಸಮಿತಿಗೆ ನಾಗರಾಜ್ ಕೆ.ಸಿ ನೇಮಕ-Nagaraj KC appointed to MESCOM Advisory Committee
ಕಾಂಗ್ರೆಸ್ ಮುಖಂಡರಾದ ಮಲೆಶಂಕರದ ನಾಗರಾಜ್ ಕೆ.ಸಿ. ಅವರನ್ನು ಮೆಸ್ಕಾಂ ಕುಂಸಿ ವಿಭಾಗದ ಸಲಹಾ ಸಮಿತಿ ಸದಸ್ಯರಾಗಿ ರಾಜ್ಯ ಸರಕಾರ ನೇಮಕ ಮಾಡಿದೆ.
ಸ್ಥಳೀಯ ಶಾಸಕರ ಅಧ್ಯಕ್ಷತೆಯ ಸಮಿತಿಗೆ ವಿವಿಧ ವಿಭಾಗಗಳಿಂದ ಸದಸ್ಯರನ್ನು ನೇಮಕ ಮಾಡಲಾಗುತ್ತದೆ. ಹಿಂದುಳಿದ ವರ್ಗಗಳ ವಿಭಾಗದಿಂದ ಕೆರೋಡಿ ನಾಗರಾಜ್ ಅವರನ್ನು ನೇಮಕ ಮಾಡಲಾಗಿದೆ. ನಾಗರಾಜ್ ಅವರು, ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ದಿ.ಕೆ.ಚೆನ್ನಬಸವನಾಯ್ಕ ಅವರ ಪುತ್ರರಾಗಿದ್ದಾರೆ.
Nagaraj KC appointed to MESCOM Advisory Committee