ಗೋಪಿ ವೃತ್ತದ ಬಳಿ ಆರ್ ಸಿ ಬಿ ಅಭಿಮಾನಿಗಳನ್ನ ನಿಯಂತ್ರಿಸಲು ಹರ ಸಾಹಸ ಪಟ್ಟ ಪೊಲೀಸರು, ಉಷ ನರ್ಸಿಂಗ್ ಹೋಮ್ ಬಳಿ ರಸ್ತೆ ಅಘಾತದಲ್ಲಿ ಯುವಕ ಸಾವು-Police try to control RCB fans

SUDDILIVE || SHIVAMOGGA

ಗೋಪಿ ವೃತ್ತದ ಬಳಿ ಆರ್ ಸಿ ಬಿ ಅಭಿಮಾನಿಗಳನ್ನ ನಿಯಂತ್ರಿಸಲು ಹರ ಸಾಹಸ ಪಟ್ಟ ಪೊಲೀಸರು, ಉಷ ನರ್ಸಿಂಗ್ ಹೋಮ್ ಬಳಿ ರಸ್ತೆ ಅಘಾತದಲ್ಲಿ ಯುವಕ ಸಾವು-Police try to control RCB fans near Gopi Circle, youth dies in road accident near Usha Nursing Home



ಸಂಭ್ರಮಚರಣೆಯ ವೇಳೆ ಆರ್ ಸಿ ಬಿ ಅಭಿಮಾನಿಗಳ ಮೇಲೆ ಲಘು ಲಾಠಿ ಪ್ರಹಾರ ನಡೆದಿದೆ. ಗುಂಪನ್ನ ಚದುರಿಸಲು ಪೊಲೀಸರು ಲಾಠಿ ಬೀಸಿ ಚದುರಿಸಿದ್ದಾರೆ. 

ಆರ್ಸಿಬಿ ಐಪಿಎಲ್ ಕಪ್ ಗೆದ್ದ ಹಿನ್ನಲೆಯಲ್ಲಿ ಗೋಪಿ ವೃತ್ತದ ಬಳಿ ಅಭಿಮಾನಿಗಳ ಅಭಿಮಾನ ಮುಗಿಲು ಮುಟ್ಟಿತ್ತು.  ಸಂಭ್ರಮಾಚರಣೆ ರಾತ್ರಿ 1 ಗಂಟೆಯ ವರೆಗೆ ನಡೆದಿತ್ತು. ಬೆಳಗ್ಗೆ ೧ ಗಂಟೆಯದಾದರೂ  ಸಂಭ್ರಾಮಾಚರಣೆ ಮುಗಿಯದ ಹಿನ್ನಲೆಯಲ್ಲಿ ಅಭಿಮಾನಿಗಳನ್ನು ಕಂಟ್ರೋಲ್ ಮಾಡಲು  ಪೊಲೀಸರು ಹರಸಾಹಸ ಪಟ್ಟಿದ್ದರು. 


ಅಭಿಮಾನಿಗಳನ್ನು ಚದುರಿಸಲು ಲಘು ಲಾಠಿ ಚಾರ್ಜ್ ಮಾಡಿದ್ದಾರೆ. ಗೋಪಿ ವೃತ್ತದಲ್ಲಿ ಸೇರಿದ ಸಾವಿರಾರು ಅಭಿಮಾನಿಗಳು. 

ಉಷ ನರ್ಸಿಂಗ್ ಹೋಮ್ ಬಳಿ ರಸ್ತೆ ಅಪಘಾತ


ಉಷ ನರ್ಸಿಂಗ್ ಹೋಮ್ ಬಳಿ ರಸ್ತೆ ಅಪಘಾತ ನಡೆದಿದೆ. ಅಪಘಾತದಲ್ಲಿ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. 

ವೆಂಕಟೇಶ್ ನಗರದ ನಿವಾಸಿ ಅಭಿಷೇಕ್ ಎಂಬ 21 ವರ್ಷದ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಘಟನೆ ಸಂಚಾರಿ ಪೊಲೀಸ್ ಠಾಣೆ ಬೈಕ್ ರ‌್ಯಾಲಿ ವೇಳೆ ಈ ಘಟನೆ ನಡೆದಿದೆ. ಪೂರ್ವ ಸಂಚಾರಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಕೊನೆಗೂ ಸಂಭ್ರಮಾಚರಣೆ ಬಲಿ ಪಡೆದಿದೆ.

Police try to control RCB fans


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close