ad

ಭೂ ಮಾಫಿಯಾ ದವರಿಗೆ ಕಡಿವಾಣ ಹಾಕಲು ಟಾಸ್ಕ್ ಫೋರ್ಸ್ ರಚಿಸಿ- ಸ್ವಾಭಿಮಾನ ಬಣ ಆಗ್ರಹ- Create a task force to curb the land mafia

 SUDDILIVE || SHIVAMOGGA

ಭೂ ಮಾಫಿಯಾ ದವರಿಗೆ ಕಡಿವಾಣ ಹಾಕಲು ಟಾಸ್ಕ್ ಫೋರ್ಸ್ ರಚಿಸಿ- ಸ್ವಾಭಿಮಾನ ಬಣ ಆಗ್ರಹ-Create a task force to curb the land mafia - Swabhimana faction demands

land, Mafia


ಶಿವಮೊಗ್ಗದಲ್ಲಿ ಭೂ ಮಾಫಿಯಾ ರೌಡಿಗಳಿಗೆ ಫಂಡಿಂಗ್ ಕುರಿತಂತೆ ಸಮಗ್ರ ತನಿಖೆಗಾಗಿ ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಲು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಇಂದು ಜಿಲ್ಲಾಧಿಕಾರಿಗಳ ಕಚೇರಿಯದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದೆ.

ನಗರದಲ್ಲಿ ಲ್ಯಾಂಡ್ ಲಿಟಿಗೇಷನ್ ನಾಗರಿಕ ರ ಆತಂಕವನ್ನು ಹೆಚ್ಚಿಸಿದೆ ದುರ್ಬಲ ವರ್ಗದವರ ಸ್ವಾಧೀನಾನು ಭವದ ಸ್ವತ್ತುಗಳು ಹಾಗೂ ಮಹಾನಗರ ಪಾಲಿಕೆಯ ಸ್ವತ್ತುಗಳು ತಾಲೂಕಿನ ಮೀಸಲು ಭೂಮಿಗಳಾದ ಉಪತ್ತು ಗ್ರಾಮ ಠಾಣಾ ಕೆರೆ ಜಾಗಗಳು ಸ್ಮಶಾನಗಳು ವಾರಸುದಾರರಿಲ್ಲದ ವ್ಯತ್ಯಾಸದ ವಿಸ್ತೀರ್ಣದ ಭೂಮಿ ಸರ್ಕಾರಿ ಪಡೆ ಭೂಮಿ ಪ್ರದೇಶಗಳು ಇದೀಗ ಅನಾಹುತಕಾರಿ ಜಾಲಗಳ ಭೂಕಬಳಿಕೆಗೆ ಒಳಗಾಗುತ್ತಿರುವುದು ಹಾಡು ಹೋಗಲೇ ದರೋಡೆ ಗೆ ಸಮನಾಗಿದೆ ಎಂದು ಸ್ವಾಭಿಮಾನ ಬಣವು ಮನವಿಯಲ್ಲಿ ಆಗ್ರಹಿಸಿದೆ.

ಪಾಲಿಕೆ ವ್ಯಾಪ್ತಿಯ ಆಸ್ತಿಗಳ ಮೇಲೆ ಕಬ್ಜಾ ಬೊಮ್ಮನಕಟ್ಟೆಯಲ್ಲಿ 10ಗುಂಟೆ ಜಾಗ ಆಗಸು ಒಳ್ಳೆಯ ನಾಲ್ಕು ಎಕರೆ ಜಾಗ ವಿನೋಬನಗರ ಎರಡನೇ ಮುಖ್ಯ ರಸ್ತೆ 18 ನಿವೇಶನಗಳು ಆಟೋ ಕಾಂಪ್ಲೆಕ್ಸ್ ನಲ್ಲಿ ಖಾಸಗಿ ವ್ಯಕ್ತಿಗೆ ಒಂದುವರೆ ಕೋಟಿಗೆ ಮಾರಾಟವಾದ ಸರ್ಕಾರಿ ಜಾಸ್ತಿ ಭಾರ್ಗವಿ ಪೆಟ್ರೋಲ್ ಬಂಕ್ ಹಿಂಬದಿ ಇರುವ 20ಕ್ಕೂ ಹೆಚ್ಚು ಪಾಲಿಕೆ ಜಾಗ ಗಳಿಗೆ ಖಾಸಗಿ ವ್ಯಕ್ತಿಗಳು ಹಾಕಿರುವ ನಾಮಪಲಕಗಳು ಗಾಡಿ ಕೊಪ್ಪ ಹಾಗೂ ಹಾಲು ಕೊಳದಲ್ಲಿ ನಡೆಯುತ್ತಿರುವ ಭೂಕವಚಗಳು ಶಂಕರಾಚಾರ್ಯರ ಲೇಔಟ್ ನಲ್ಲಿ ಕನಿಷ್ಠ 15 ಕ್ಕೂ ಹೆಚ್ಚು ನಿವೇಶನಗಳಿಗೆ ಸುತ್ತಿರುವ ಬೇಲಿಗಳು ಸರ್ಕಾರಿ ಕರಾಬು ಒಂದು ಎಕರೆ ಜಾಗಕ್ಕೆ ನಿರ್ಮಿಸಲಾದ ಸಿಮೆಂಟ್ ಕಾಂಪೌಂಡ್ ಗಳು ಅನುಪನಕಟ್ಟೆಯಲ್ಲಿರುವ ಗ್ರಾಮಸ್ಥಾಣ ಭೂಮಿಗಳು ಹೊರದಾಳಿನ ಗ್ರಾಮ ತಾಣಭೂಮಿಗಳು ಗೋಪಾಲದ ಡಿವಿಜಿ ವೃತ್ತದಲ್ಲಿರುವ 4 ಎಕರೆ ಅಧಿಕ ಸೆಟ್ಲ್ಮೆಂಟ್ ಭೂಮಿ ಸರ್ವೇ ನಂಬರ್ ಒಂದರಲ್ಲಿನ 38 ಗುಂಟೆ ಭೂ ವಿಸ್ತೀರ್ಣ ಪಂಚಾಯತಿಯಲ್ಲಿರುವ ಹಾಯ್ಹೊಳೆ 167ನೇ ಸರ್ವೇ ನಂಬರ್ ಭೂಮಿ ಚಕ್ರ ಸಾವೇ ಹಕ್ಲು ಭೂಮಿಯಲ್ಲಿ ಮಣ್ಣು ಮಾರಾಟ ಇಟ್ಟಿಗೆ ಗುಮ್ಮಿ ಸ್ಥಾಪನೆ ಲೇಔಟ್ ನಿರ್ಮಾಣ ಮಂಡಳಿ ಗ್ರಾಮದ ಸರ್ವೆ ನಂಬರ್ 135 ಇಶಾ ಎರಡರಲ್ಲಿರುವ ಎರಡು ಎಕರೆ ಭೂಮಿ ಪ್ರದೇಶ ಒತ್ತುವರೇ ತುಂಗಾ ನಗರದ ಕೆರೆಬು, ಪ್ರದೇಶದ ಕರಾಬುಜಕ್ಕೂ ಬೇಲಿಸುತ್ತಿರುವ ಪ್ರಕರಣಗಳಿವೆ ಐನೂರು ದಾಗಳಿ ಮನೆ ಸರ್ವೆ ನಂಬರ್ ಹತ್ತರಲ್ಲಿ 27 ಎಕರೆ ಹದಿಮೂರು ಗುಂಟೆ, ಮೀಸಲು ಭೂಮಿ ಒತ್ತುವರಿ ದಾಸ ವೆಂಚರ್ಸ್ ಎನ್ನುವ ರೆಸಾರ್ಟ್ ನಿರ್ಮಾಣ ಇವೆಲ್ಲಾ ಸರ್ಕಾರಿ ಜಾಗಗಳಾಗಿದ್ದು ಕಬ್ಜಾವಾಗಿದೆ. 

ಇವುಗಳನ್ನ ಡಿಸಿಯವರು ಟಾಸ್ಕ್ ಫೋರ್ಸ್ ರಚಿಸಿ ತನಿಖೆ ನಡೆಸಿ ಭೂಒತ್ತುವರಿದಾರರನ್ನ ಬಿಡಿಸುವಂತೆ ಸಂಘಟನೆ ಆಗ್ರಹಿಸಿದೆ. ಪ್ರತಿಭಟನೆಯಲ್ಲಿ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಪಿ ಕೃಷ್ಣೇಗೌಡ, ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಹೆಚ್ ಎಸ್, ವಿಜಯಕುಮಾರ್ ಯುಕೆ ಜೀವನ್ ಡಿ ಮಂಜುನಾಥ್ ಹೆಚ್ ಎನ್ ಸಂತೋಷ್ ಕವಿತಾ ಮೊದಲಾದವರು ಮನವಿ ನೀಡುವ ಸಂದರ್ಭದಲ್ಲಿ

Create a task force to curb the land mafia


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close