ad

ಆ್ಯಶ್ ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪೋಸ್ಟ್

SUDDILIVE || SHIVAMOGGA

ಆ್ಯಶ್ ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪೋಸ್ಟ್-BJP posts on social media using the Ash tag


ಬಿಜೆಪಿ ನಗರ ಘಟಕ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಆಶ್ ಟ್ಯಾಗ್ ಬಳಸಿ ಕಾಂಗ್ರೆಸ್ ಫೇಲ್ಸ್ ಗವರ್ನಮೆಂಟ್ ಮತ್ತು ಹಿಂದೂ ವಿರೋಧಿ ಕಾಂಗ್ರೆಸ್ ಎಂದು ಆರೋಪಿಗಳ ಫೊಟೊವನ್ನ ಪೋಸ್ಟ್ ಮಾಡಿದೆ.

ಕಾಂಗ್ರೆಸ್‌ ಬಂದಿದೆ - ಕರ್ನಾಟಕದಲ್ಲಿ ಹಿಂದೂಗಳಿಗೆ ಹಾಗೂ ಹಿಂದೂಗಳ ದೇವರುಗಳಿಗೆ ಸಂಚಕಾರ ತಂದಿದೆ ಎಂಬ ಹೆಡ್ ಲೈನ್ ಹಾಕಿ ಬಿಜೆಪಿ ಶಿವಮೊಗ್ಗ ಪೇಜ್ ನಲ್ಲಿ ಪೋಸ್ಟ್ ಹಾಕಲಾಗಿದೆ. 

ಶಿವಮೊಗ್ಗದ ರಾಗಿಗುಡ್ಡದಲ್ಲಿ ಸೈಯದ್‌ ಅಹಮದ್‌ ಹಾಗೂ ರೆಹಮತುಲ್ಲಾ ದೇವರ ವಿಗ್ರಹಗಳನ್ನು ಉದ್ದೇಶಪೂರ್ವಕವಾಗಿ ಅಪಮಾನ ಮಾಡಿ, ಚರಂಡಿಗೆ ಎಸೆದಿರುವುದು ಅತ್ಯಂತ ಖಂಡನೀಯ.

ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ಅತಿಯಾದ ಓಲೈಕೆ ರಾಜಕಾರಣದಿಂದ ಕರ್ನಾಟಕದಲ್ಲಿ ಹಿಂದೂಗಳ ದೇವರುಗಳಿಗೆ ಇಂತಹ ಸ್ಥಿತಿ ಬಂದಿದೆ.

ದೇವರ ವಿಗ್ರಹಗಳನ್ನು ಧ್ವಂಸಗೊಳಿಸಿದವರಿಗೆ ಮಾನಸಿಕ ಅಸ್ವಸ್ಥರು ಎಂಬ ಪಟ್ಟ ಕಟ್ಟದೆ, ತತಕ್ಷಣ ಅವರನ್ನು ಬಂಧಿಸಿ, ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಈಗಾಗಲೇ ಆರೋಪಿಗಳ ಮೇಲೆ ಅನ್ಯಧರ್ಮಿಯವರ 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close