SUDDILIVE || DEHLI
ಯಡಿಯೂರಪ್ಪನವರಿಗೆ ಬಿಗ್ ರಿಲೀಫ್-Big relief to Yediyurappa
ಪೋಕ್ಸೋ ಪ್ರಕರಣ ದಲ್ಲಿ ಮಾಜಿ ಮುಖ್ಯಮಂತ್ರಿ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರಿಗೆ ಬೆಂಗಳೂರಿನ ಎಸ್ಟಿಎಸ್ ಸೆಷನ್ ನ್ಯಾಯಾಲಯ ಹೊರಡಿಸಿದ್ದ ಸಮಂತ್ ಹಾಗೂ ವಿಚಾರಣಾ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ತ ತಡೆಯಜ್ಞೆ ನೀಡಿದೆ.
ಪ್ರಕರಣದ ಆರೋಪಿಗಳಾದ ಪಿಎಸ್ ಯಡಿಯೂರಪ್ಪ ವೈಎಮ್ ಅರುಣ್ ಎಂಬು ರುದ್ರೇಶ್ ಹಾಗೂ ಜಿ ಮರಿಸ್ವಾಮಿ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದ ವಿಶೇಷ ನ್ಯಾಯಾಲಯ ಡಿಸೆಂಬರ್ ಎರಡರಂದು ಕೋರ್ಟಿಗೆ ಕುದ್ದು ಹಾಜರಾಗುವಂತೆ ಆದೇಶಿಸಿತ್ತು ಈ ಸಂಬಂಧ ಪ್ರಕರಣದ ವಿಶೇಷ ಪ್ರಶಕುಟರ್ ಅಶೋಕ್ ಎನ್ ನಾಯಕ್ ಪ್ರಸ್ತುತ ಪಡಿಸಿದ ಅರ್ಜಿಯನ್ನು ುರಸ್ಕರಿಸಿದ ಬೆಂಗಳೂರಿನ ಎಫ್ಟಿಎಸ್ ವಿಶೇಷ ನ್ಯಾಯಾಲಯ ಒಂದರ ನ್ಯಾಯಾಧೀಶೆ ಸುಜಾತ ಅವರು 30 ದಿನಗಳ ಒಳಗಾಗಿ ಸಾಕ್ಷಿ ವಿಚಾರಣೆ ಆಗಬೇಕೆಂಬ ಕಾರಣಕ್ಕೆ ಆದೇಶಿಸಿದ್ದರು.
Big relief to Yediyurappa
