ಸಫಾರಿಯಲ್ಲಿ ಸಾವಿಗೆ ಬೆಲೆಯಿಲ್ಲ!Death on safari is priceless!

 SUDDILIVE || SHIVAMOGGA

ಸಫಾರಿಯಲ್ಲಿ ಸಾವಿಗೆ ಬೆಲೆಯಿಲ್ಲ!Death on safari is priceless!    

Price, less


ವೈದ್ಯೆ ಡಾ.ಸಮೀಕ್ಷ ರೆಡ್ಡಿ ಸಾವಿಗೆ ಕಾರಣವಾಗಿದ್ದ ಲಯನ್ ಸಫಾರಿಯ ನೀರು ಕುದುರೆ (ಹಿಪೋಟೋಮಸ್) ಹಂಸಿಣಿ ಕೊನೆ ಉಸಿರು ಎಳೆದಿದೆ. ಸೋಂಕಿನಿಂದ ಒದ್ದಾಡುತ್ತಿದ್ದ ಹಂಸಿಣಿ ಇಂದು ಮಧ್ಯಾಹ್ನ 3-08 ರ ಸಮಯದಲ್ಲಿ ಕೊನೆ ಉಸಿರು ಎಳೆದಿದೆ ಎಂದು ಸಫಾರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

ಮಾ.20 ರಂದು ಪಕ್ಷಿಗಳಿಗೆ ಇಂಜೆಕ್ಷನ್ ನೀಡಲು ತೆರಳಿದ್ದ ಸಮೀಕ್ಷ ರೆಡ್ಡಿ ನೀರು ಕುದುರೆ ಕೇಜ್ ನಲ್ಲಿ ಇಳಿದ ಪರಿಣಾಮ 7-8 ಬಾರಿ ಕಚ್ಚಿದ ಪರಿಣಾಮ ಡಾ.ಸಮೀಕ್ಷ ರೆಡ್ಡಿ ಹಿಪಟಮೋಸ್ ದಾಳಿಯಿಂದ ಸಾವನ್ನಪ್ಪಿದ್ದರು. ಇಲ್ಲಿಂದ ಆರಂಭವಾದ ಸಾವಿನ ಪ್ರಯಾಣ ಹಿಪೊಟಮಸ್ ನ ಸಾವಿನವರೆಗೆ ನಡೆದಿದೆ. 

ವೈದ್ಯೆ ಸಾವಿನ ನಂತರ ಭುಗಿಲೆದ್ದ ಪ್ರಕರಣ ನಿಂತುರಲಿಲ್ಲ. ಹಿಪೊಟಮಸ್ ಗರ್ಭವತಿಯಾಗಿ ಗರ್ಭಪಾತವಾಗಿ ಈಗ ಹಿಪೋಟಮಸ್ ಸಾವಾಗಿದೆ. ಒಂದು ತಿಂಗಳ ಒಳಗೆ ಮೂರು ಜೀವ ಹೋಗಿದೆ. ಮೂರು ಜೀವ ಲೆಕ್ಕಕ್ಕಿಲ್ಲದಂತಾಗಿದೆ. 

Death on safari is priceless!    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close