SUDDILIVE || SHIVAMOGGA
ಕರ್ನಾಟಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕ: ಎಐಸಿಸಿ ಹೊಸ ಪಟ್ಟಿ ಬಿಡುಗಡೆ, ಹೆಚ್ ಸಿ ಯೋಗೀಶ್ ನೂತನ ಅಧ್ಯಕ್ಷ-Appointment of Karnataka District Congress Presidents: AICC releases new list; H.C. Yogish is the new president
'ಸಂಘಟನಾ ಸೃಜನ್ ಅಭಿಯಾನ'ದ ಭಾಗವಾಗಿ ಎಐಸಿಸಿ ವೀಕ್ಷಕರು ಪ್ರತಿ ಜಿಲ್ಲೆಗೆ ಭೇಟಿ ನೀಡಿ ನೀಡಿದ ಸಮಗ್ರ ವರದಿ ಹಾಗೂ ಹಿರಿಯ ನಾಯಕರೊಂದಿಗೆ ನಡೆಸಿದ ಸುದೀರ್ಘ ಚರ್ಚೆಯ ನಂತರ ಈ ಹೊಸ ಅಧ್ಯಕ್ಷರ ಆಯ್ಕೆ ನಡೆದಿದೆ.
ನೇಮಕಗೊಂಡ ನೂತನ ಡಿಒಸಿ (DCC) ಅಧ್ಯಕ್ಷರ ಪಟ್ಟಿ:
- ಬಾಗಲಕೋಟೆ: ದಯಾನಂದ್ ಎಸ್. ಪಾಟೀಲ್
- ಬೆಂಗಳೂರು ಉತ್ತರ: ಅಬ್ದುಲ್ ವಾಜಿದ್
- ಬೆಂಗಳೂರು ದಕ್ಷಿಣ: ಓ. ಮಂಜುನಾಥ್
- ಬೆಂಗಳೂರು ಪೂರ್ವ: ಡಿ.ಕೆ. ಮೋಹನ್ ಬಾಬು
- ಬೆಂಗಳೂರು ಪಶ್ಚಿಮ: ಹನುಮಂತರಾಯಪ್ಪ
- ಬೆಂಗಳೂರು ಸೆಂಟ್ರಲ್: ಜೆ. ಶರಸಣನ್
- ಬೆಂಗಳೂರು ಗ್ರಾಮಾಂತರ: ಸಿ. ಪ್ರಸನ್ನ ಕುಮಾರ್
- ಚಿಕ್ಕೋಡಿ: ಲಕ್ಷ್ಮಣರಾವ್ ಚಿಂಗಳೆ
- ಬೆಳಗಾವಿ ನಗರ: ಸಲಾವುದ್ದೀನ್ ಸಿ. ಸಲೀಂ ಬಿ. ಖತೀಬ್ (ರಾಜಸಲೀಂ)
- ಬೆಳಗಾವಿ ಗ್ರಾಮಾಂತರ: ಬಸವರಾಜ್ ಶೇಗಾವಿ
- ಬಳ್ಳಾರಿ ನಗರ: ಅಲ್ಲಂ ಪ್ರಶಾಂತ್
- ಬಳ್ಳಾರಿ ಗ್ರಾಮಾಂತರ: ಕೆ. ಮಲ್ಲಿಕಾರ್ಜುನ
- ಬೀದರ್: ಅಬ್ದುಲ್ ಮನ್ನಾನ್ ಸೇಟ್
- ಚಾಮರಾಜನಗರ: ಜೆ. ಯೋಗೇಶ್
- ಚಿಕ್ಕಮಗಳೂರು: ಹೆಚ್.ಪಿ. ಮಂಜೇಗೌಡ
- ದಕ್ಷಿಣ ಕನ್ನಡ: ಪದ್ಮರಾಜ್ ಆರ್. ಪೂಜಾರಿ
- ದಾವಣಗೆರೆ: ಇಬ್ರಾಹಿಂ ಖಲೀಲುಲ್ಲಾ
- ಧಾರವಾಡ ಗ್ರಾಮಾಂತರ: ಚಂದ್ರಶೇಖರ ಜುಟ್ಟಲ್
- ಗದಗ: ವಾಸಣ್ಣ ಕುರ್ಡಗಿ
- ಕಲಬುರಗಿ: ಡಾ. ಕಿರಣ್ ಎ. ದೇಶಮುಖ್
- ಹಾಸನ: ಶಶಿಧರ್ ಜಿ. ಬಿ.
- ಹಾವೇರಿ: ಸಂಜೀವ ಕುಮಾರ್ ನೀರಲಗಿ
- ಹುಬ್ಬಳ್ಳಿ-ಧಾರವಾಡ ನಗರ: ಸದಾನಂದ ವಿ. ಡಂಗನವರ
- ಕೊಡಗು: ಧರ್ಮಜ ಉತ್ತಪ್ಪ
- ಕೋಲಾರ: ಎನ್. ನಾರಾಯಣಸ್ವಾಮಿ
- ಕೊಪ್ಪಳ: ಎಂ. ಮಲ್ಲಿಕಾರ್ಜುನ ನಾಗಪ್ಪ
- ಮಂಡ್ಯ: ಕುಮಾರ್ ಕೊಪ್ಪ
- ಮೈಸೂರು ನಗರ: ಆರ್. ಮೂರ್ತಿ
- ಮೈಸೂರು ಗ್ರಾಮಾಂತರ: ಬೀರಿ ಹುಂಡಿ ಬಸವಣ್ಣ
- ರಾಯಚೂರು: ಕೆ. ಶಾಂತಪ್ಪ
- ರಾಮನಗರ: ಸಿ.ಎನ್. ವೆಂಕಟೇಶ್
- ಶಿವಮೊಗ್ಗ: ಹೆಚ್.ಸಿ. ಯೋಗೇಶ್
- ಉಡುಪಿ: ಕಿಶನ್ ಕುಮಾರ್ ಹೆಗ್ಡೆ
- ಉತ್ತರ ಕನ್ನಡ: ಗಜಾನನ ತಿಮ್ಮ ನಾಯ್ಕ್
- ಯಾದಗಿರಿ: ಬಸರೆಡ್ಡಿ ಎಂ. ಪಾಟೀಲ್
ಈ ನೂತನ ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಎಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
Appointment of Karnataka District Congress Presidents: AICC releases new list; H.C. Yogish is the new president